ಯಾವುದೇ ಗ್ಯಾರೆಂಟಿ ಇಲ್ಲದೆ 10 ರಿಂದ 50 ಸಾವಿರ ಸಾಲ ಕೇಂದ್ರ ಸರ್ಕಾರ ಕೊಡುತ್ತಿದೆ.? ಈಗಲೇ ಈ ಸೌಲಭ್ಯವನ್ನು ನಿಮ್ಮದಾಗಿಸಿಕೊಳ್ಳಿ ?

pm-svanidhi-scheme-in-kannada

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು . ಸ್ನೇಹಿತರೆ ಇಂದಿನ ಇಲ್ಲಿ ಗಣದಲ್ಲಿ ಕೇಂದ್ರ ಸರಕಾರದಿಂದ ಹತ್ತರಿಂದ ಐವತ್ತು ಸಾವಿರಗಳವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಹೇಗೆ ಸಾಲವನ್ನ ಪಡೆಯಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಲಿದ್ದೇನೆ. ನೀವು ಕೂಡ ಹತ್ತರಿಂದ ಐವತ್ತು ಸಾವಿರ ಸಾಲ ಪಡೆಯಬೇಕಾದರೆ ನೀವು ಯಾವುದೇ ತರಹದ ಗ್ಯಾರಂಟಿ ನೀಡುವ ಅವಶ್ಯಕತೆ ಇರುವುದಿಲ್ಲ ಹಾಗಾದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು? ಇದಕ್ಕೆ ಇರುವ ಅರ್ಹತೆಗಳೇನು ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ನೀಡಲಿದ್ದೇನೆ … Read more

ಕಾಂಗ್ರೆಸ್ ಸರ್ಕಾರದ “ಗ್ಯಾರಂಟಿ” ಯೋಜನೆಗಳು ಒಂದೇ ಕ್ಲಿಕ್ನಲ್ಲಿ ಮೊಬೈಲ್ ಮುಖಾಂತರ ಅರ್ಜಿ ಸಲ್ಲಿಸಿ ಮತ್ತು ಇಲ್ಲಿದೆ ಡೈರೆಕ್ಟ್ ಲಿಂಕ್ ಅಧಿಕೃತ ಮಾಹಿತಿ ಯೊಂದಿಗೆ?

congress-5-guarantee-scheme

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು. ಸ್ನೇಹಿತರೆ ನಿಮಗೆ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಭರವಸೆಗಳನ್ನು ನೀಡಿತ್ತು ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಭರವಸೆಗಳನ್ನು ಜನಗಳಿಗೆ ಒದಗಿಸುತ್ತೇವೆ ಎಂದು ಹೇಳಿದ್ದರು. ಇದು ಬರವಸೆಗಳಲ್ಲಿ ಈಗ ಕೆಲವೊಂದನ್ನು ಜಾರಿಗೆ ತಂದಿದ್ದಾರೆ ಅಂದರೆ ಉದಾಹರಣೆಗೆ ಹೇಳಬೇಕೆಂದರೆ ಗೃಹಲಕ್ಷ್ಮಿ ಗೃಹ ಜ್ಯೋತಿ ಮತ್ತು ಶಕ್ತಿ ಸ್ಮಾರ್ಟ್ ಕಾರ್ಡ್ ಇನ್ನುಳಿದ ಯೋಜನೆಗಳನ್ನ ಹಾಗೂ ಈ ಎಲ್ಲ ಯೋಜನೆಗಳನ್ನು ನಿಮಗೆ ಒಂದೇ ಕ್ಲಿಕ್ ಮುಖಾಂತರ ಹಾಗೂ ಅಧಿಕೃತ … Read more

ನಾಳೆಯಿಂದ “ಗೃಹಲಕ್ಷ್ಮಿ” ಯೋಜನೆಗೆ ಅರ್ಜಿ ಪ್ರಾರಂಭ ? ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕೃತ ಘೋಷಣೆ! ಈ ಮೂರೇ ದಾಖಲಾತಿ ಇದ್ದರೆ ಸಾಕು ನೇರವಾಗಿ ಖಾತೆಗೆ 2000 ಹಣ?

gruhalakshmi-yojana-karnataka-online-application

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು. ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದೇನೆ. ಹೌದು ಗೃಹಲಕ್ಷ್ಮಿ ಯೋಜನೆ ನಾಳೆಯಿಂದ ಅಂದರೆ ದಿನಾಂಕ 27 ಜೂನ್ 2023 ನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಪ್ರಾರಂಭವಾಗಲಿದೆ ಎಂದು ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ನಾವು ಗೃಹಲಕ್ಷ್ಮಿ ಯೋಜನೆಗಂತಲೇ ಒಂದು ಆಪ್ ರೆಡಿ ಮಾಡಿದ್ದೇವೆ ಇದು ಇನ್ನೂ ಟೆಸ್ಟಿಂಗ್ ನಲ್ಲಿದೆ ಇದು ಕೂಡ ಜೂನ್ 27ರಿಂದ ಬಿಡುಗಡೆ ಮಾಡುವ … Read more

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವವರಿಗೆ ಶುಭ ಸುದ್ದಿ ..? ಅರ್ಜಿ ಲಿಂಕ್ ಬಿಡುಗಡೆ ಮಾಡಿದ ಸರಕಾರ ಇಲ್ಲಿದೆ ನೋಡಿ ಅಧಿಕೃತ ಮಾಹಿತಿ .?

gruha lakshmi online application

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು. ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾನು ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಇದಕ್ಕೆ ಬೇಕಾಗಿರುವ ದಾಖಲಾತಿಗಳೇನು ಮತ್ತು ಇದನ್ನ ನೀವು ಹೇಗೆ ಅರ್ಜಿ ಸಲ್ಲಿಸಬೇಕು ಇದಕ್ಕೆ ಯಾರು ಅರ್ಹರು ಯಾರು ಅರ್ಹರಲ್ಲ ಎಂಬುದನ್ನು ತಿಳಿಸಿಕೊಡಲಿದ್ದೇನೆ. ನೀವು ನಿಮ್ಮ ಮೊಬೈಲ್ ಮೂಲಕವೇ ಹೇಗೆ ಅರ್ಜಿ ಸಲ್ಲಿಸಬೇಕು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿ ಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ಅರ್ಥಮಾಡಿಕೊಂಡ ನಂತರ ಅರ್ಜಿ … Read more

ಕರ್ನಾಟಕ ಸರ್ಕಾರ ಉಚಿತ ಲ್ಯಾಪ್ಟಾಪ್ ಘೋಷಣೆ..? ಇನ್ನು ಮುಂದೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ..? ಇಲ್ಲಿದೆ ನೋಡಿ ಲಿಂಕ್ ಅಧಿಕೃತ ಮಾಹಿತಿಯೊಂದಿಗೆ ?

karnataka free laptop scheme-2023

ಕರ್ನಾಟಕ ಉಚಿತ ಲ್ಯಾಪ್ಟಾಪ್ ಸ್ಕೀಮ್ 2023 : ಕನ್ನಡ ನ್ಯೂಸ್ 360 ಓದುವ ಎಲ್ಲರಿಗೂ ನಮಸ್ಕಾರಗಳು. ನಿಮಗೂ ಕೂಡ ಕರ್ನಾಟಕ ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ಬೇಕಾಗಿದ್ದಲ್ಲಿ ಈ ಲೇಖನವನ್ನು ಪೂರ್ಣವಾಗಿ ಓದಿ ಹಾಗೂ ನೀವು ಸರಿಯಾದ ಲೇಖನವನ್ನ ಓದಲು ಬಂದಿದ್ದೀರಿ ಇದಕ್ಕೆ ಬೇಕಾಗಿರುವ ಅರ್ಹತೆಗಳನ್ನು ಹೇಗೆ ಅರ್ಜಿ ಸಲ್ಲಿಸುವುದು ಇದಕ್ಕೆ ಇರುವ ಅಪ್ಲಿಕೇಶನ್ ಯಾವುದು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಳ್ಳಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ. ಸ್ನೇಹಿತರೆ ನೀವು ಕೂಡ ಈಗ ಸದ್ಯ … Read more

ಗೃಹಲಕ್ಷ್ಮಿ ಅರ್ಜಿ ಕಾರ್ಯ ಪ್ರಾರಂಭ..? ತಕ್ಷಣವೇ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್.?

gruha Lakshmi schemeapplication

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು. ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಏಕೆ ಅರ್ಜಿ ಸಲ್ಲಿಸಬೇಕು ಮತ್ತು ಇದಕ್ಕೆ ಬೇಕಾಗಿರುವ ದಾಖಲಾತಿಗಳನ್ನು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ಕೊಟ್ಟಿದ್ದೇನೆ. ಗೃಹಲಕ್ಷ್ಮಿ ಅರ್ಜಿಯಲ್ಲಿ ಯಾವ ಯಾವ ಮಾಹಿತಿಯನ್ನು ತುಂಬಬೇಕು ಅರ್ಜಿ ಹೆಗೆ ಭರ್ತಿ ಮಾಡಬೇಕು ಎಂಬುವುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರ ವಿವರವಾಗಿ ಕೊಟ್ಟಿರುತ್ತೇನೆ ಹಾಗಾಗಿ ಪೂರ್ಣವಾಗಿ ಓದಿ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ 2023 ? ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ … Read more

ಕಾಂಗ್ರೆಸ್ 10 ಕೆಜಿ ಉಚಿತ ಅಕ್ಕಿ ನೀಡಲು ವಿಫಲ! ಆದ್ದರಿಂದ ಪ್ರತಿ BPL ದಾರರಿಗೆ ನೇರವಾಗಿ ಖಾತೆಗೆ ಹಣ ?

Congers free ration

ಹಲೋ ಸ್ನೇಹಿತರೇ ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು. ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಒಂದು ಶುಭ ಸುದ್ದಿ. ಈಗ ಪ್ರತಿ ಬಿಪಿಎಲ್ ದಾರಾರಿಗೆ ಪ್ರತಿ ತಿಂಗಳು ಇಷ್ಟು ಹಣ ಎಂದು ನೇರವಾಗಿ ಖಾತೆಗೆ ಹಣ ಸರ್ಕಾರದವರು ಹಾಕಲಿದ್ದಾರೆ. ಹಾಗಾದರೆ ನೀವು ಕೂಡ ಬಿಪಿಎಲ್ ದಾರಾರು ಹಾಗಿದ್ದರೆ ನೀವು ಈ ಯೋಜನೆಗೆ ಅರ್ಹರಾಗಿರುತ್ತೀರಿ ಇದರಿಂದ ಸರ್ಕಾರದಿಂದ ನೇರವಾಗಿ ನಿಮಗೆ ಅಕೌಂಟ್ಗೆ ಹಣ ಬರುತ್ತದೆ. ಹಾಗಾದ್ರೆ ಈ ಯೋಜನೆಗೆ ಯಾರು ಅರ್ಹರು ಯಾರು ಅರ್ಹರಲ್ಲ … Read more

ಜನತೆಗೆ ಇನ್ನು ಮುಂದೆ ನೇರವಾಗಿ ನಿಮ್ಮ ಮನೆಗೆ ಉಚಿತವಾಗಿ ರೇಷನ್! ಈ ಸೌಲಭ್ಯವನ್ನು ನೀವು ಪಡೆಯಬೇಕಾದರೆ ಹೀಗೆ ಮಾಡಿ ?

New ration Card update

ಹಲೋ ಸ್ನೇಹಿತರೆ, ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು. ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಮೊದಲು ಬಿಜೆಪಿ ಸರ್ಕಾರ ಇತ್ತು ಈಗ ಚುನಾವಣೆ ನಡೆದು ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಸರ್ಕಾರ ಮುನ್ನಡೆಯನ್ನು ಸಾಧಿಸಿದೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಳುತ್ತಿದೆ. ಈಗ ನಮ್ಮ ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದಿರುವ ಕಾರಣ ರಾಜ್ಯದ ಜನತೆಗೆ ಹಾಗೂ ರೈತರಿಗಂತಲೇ ಕೆಲವು ಮಹತ್ವದ ನಿರ್ಧಾರಗಳನ್ನು ಸರಕಾರದವರು ತೆಗೆದುಕೊಂಡಿದ್ದಾರೆ ಇವುಗಳನ್ನು ಕೆಲವು ಕಾರ್ಯರೂಪಕ್ಕೆ ತಂದಿದ್ದಾರೆ ಆದರೆ ಇನ್ನೂ ಕೆಲವು ಕಾರ್ಯರೂಪಕ್ಕೆ ಬಂದಿಲ್ಲ. … Read more